ಆಸೆ ಕಮರಿ ಹೋಗುವುದಿಲ್ಲ! ನಾವೇ ಕಮರಿ ಹೋಗುತ್ತೇವೆ!!
ತೃಷ್ಣಾ ನ ಜೀರ್ಣಾ
ವಯಮೇವ ಜೀರ್ಣಾಃ
ಸಪ್ಪೆ ಮೆಲುವಾಗ ಸೊಪ್ಪಿನ ಚಿಂತೆ |
ಸೊಪ್ಪು ದೊರಕಿದರೆ ಉಪ್ಪು ಬರಲಿಲ್ಲವೆಂಬ ಚಿಂತೆ ||
ಉಪ್ಪು ದೊರಕಿದರೆ ತುಪ್ಪ ಬರಲಿಲ್ಲವೆಂಬ ಚಿಂತೆ |
ತುಪ್ಪವೇ ದೊರಕಿದರೆ ಕೊಪ್ಪರಿಗೆ ಸಿಗದೆಂಬ ಚಿಂತೆ ||
ವಿಜಯದಾಸರ ಸುಳಾದಿ
#ಕೇಳಿದ್ದು
No comments:
Post a Comment