Anant Vaidya

Anant Vaidya

Thursday, May 25, 2017

#ಕೇಳಿದ್ದು

ಆಸೆ ಕಮರಿ ಹೋಗುವುದಿಲ್ಲ! ನಾವೇ ಕಮರಿ ಹೋಗುತ್ತೇವೆ!!
ತೃಷ್ಣಾ ನ ಜೀರ್ಣಾ
ವಯಮೇವ ಜೀರ್ಣಾಃ
ಸಪ್ಪೆ ಮೆಲುವಾಗ ಸೊಪ್ಪಿನ ಚಿಂತೆ |
ಸೊಪ್ಪು ದೊರಕಿದರೆ ಉಪ್ಪು ಬರಲಿಲ್ಲವೆಂಬ ಚಿಂತೆ ||
ಉಪ್ಪು ದೊರಕಿದರೆ ತುಪ್ಪ ಬರಲಿಲ್ಲವೆಂಬ ಚಿಂತೆ |
ತುಪ್ಪವೇ ದೊರಕಿದರೆ ಕೊಪ್ಪರಿಗೆ ಸಿಗದೆಂಬ ಚಿಂತೆ ||
ವಿಜಯದಾಸರ ಸುಳಾದಿ
#ಕೇಳಿದ್ದು

No comments:

Post a Comment

ಹೆಸರಿಗೂ ಪುರಾಣವೇ?

  Kavita Gireesh   "ಹೆಸರಿಗೂ ಪುರಾಣವೇ"        ಪಕ್ಕದ ಮನೆಯಲ್ಲಿ ನಾಮಕರಣ   ನಾಮಕರಣ ಅಂತ ಪಕ್ಕದಮನೆ ನಾರ್ತ್ ಇಂಡಿಯನ್ ಫ್ಯಾಮಿಲಿಯವರು ಬೆ...